ಜತ್ತನಮನೆ ಕೃಷ್ಣಪ್ಪ ಗೌಡ ನಿಧನ

0

ಪೆರಾಜೆ ಗ್ರಾಮದ ಜತ್ತನಮನೆ ಕೃಷ್ಣಪ್ಪ ಗೌಡರು ಇಂದು ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ ೯೦ ವರ್ಷ ವಯಸ್ಸಾಗಿತ್ತು.


ಮೃತರು ಪುತ್ರರಾದ ದುಗ್ಗಪ್ಪ, ಧರ್ಮಪಾಲ, ಲೋಕಯ್ಯ, ನಾರ್ಣಪ್ಪ ಪುತ್ರಿ ಪುಷ್ಪಾವತಿ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.


ಇವರು ಪೆರಾಜೆ ಶಾಸ್ತಾವು ದೇವಸ್ಥಾನದಲ್ಲಿ ಉಳ್ಳಾಕುಲ ದೈವದ ಪೂಜಾರಿಯಾಗಿ ಸೇವೆ ಸಲ್ಲಿಸಿದ್ದರು.