ಎಣ್ಮೂರು ಪ್ರೌಢಶಾಲಾ ಮಹಾದ್ವಾರ ನಿರ್ಮಾಣ ಸಮಿತಿ ರಚನೆ

0


ಎಣ್ಮೂರು ಸರಕಾರಿ ಪ್ರೌಢಶಾಲಾ ಮಹಾದ್ವಾರದ ನಿರ್ಮಾಣದ ಬಗ್ಗೆ ಊರವರ ಕೂಡುವಿಕೆಯಲ್ಲಿ ಇತ್ತೀಚಿಗೆ ಸಮಿತಿ ರಚನೆಗೊಂಡಿತು.


ಅಧ್ಯಕ್ಷರಾಗಿ ವೆಂಕಪ್ಪ ಗೌಡ ಆಲಾಜೆ, ಕಾರ್ಯದರ್ಶಿಯಾಗಿ ಜನಾರ್ದನ ಪೂಜಾರಿ ಅಲೆಕ್ಕಾಡಿ, ಕೋಶಾಧಿಕಾರಿ ರಮೇಶ್ ಕೋಟೆ, ಸಂಚಾಲಕರಾಗಿ ಕರುಣಾಕರ ಗೌಡ ಹುದೇರಿ, ನೋಡೆಲ್ ಅಧಿಕಾರಿಯಾಗಿ ಚಿತ್ರಕಲಾ ಶಿಕ್ಷಕ ಮೋಹನ್ ಏಣಾಜೆ, ಹಾಗೂ ಪದಾಧಿಕಾರಿಗಳಾಗಿ ಮುಖ್ಯ ಶಿಕ್ಷಕ ಟೈಟಸ್ ವರ್ಗೀಸ್, ಎ ಸ್. ಡಿ. ಎಂ ಅಧ್ಯಕ್ಷ ಮೇದಪ್ಪ ಗೌಡ ಮತ್ತು ಸದಸ್ಯರು, ಶಿಕ್ಷಕರನ್ನು ಆಯ್ಕೆ ಮಾಡಲಾಯಿತು.