ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಹಳೆ ವಿದ್ಯಾರ್ಥಿಗಳಿಂದ ಕಪಾಟ್ ಕೊಡುಗೆ ಮಾ. 3 ರಂದು ನಡೆಯಿತು.
ಜನವರಿ 26 ಗಣರಾಜ್ಯೋತ್ಸವ ದಿನದಂದು 2004ನೇ ಸಾಲಿನ 7ನೇ ತರಗತಿಯ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಎಲ್ಲರೂ ಸೇರಿ ತಾವು ಕಲಿತಂತಹ ಶಾಲೆಗೆ ಕಪಾಟು ನೀಡಿ ಸಹಕರಿಸಲು ತೀರ್ಮಾನ ಕೈ ಗೊಂಡಿದ್ದರು.ಅದರಂತೆ ಕಪಾಟ್ ಹಸ್ತಾಂತರ ಕಾರ್ಯಕ್ರಮ ನಡೆಯಿತು.



ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರು ಶ್ರೀಮತಿ ಚಂದ್ರಾವತಿ , ಹಾಗೂ ಟೀಚರ್ ಶ್ರೀಮತಿ ಪುಷ್ಪವತಿ ಹಾಗೂ ವಿದ್ಯಾರ್ಥಿಗಳಾದ, ರಿಯಾಜ್ ನಾವೂರು, ಸರ್ಪುದ್ದೀನ್ ಕಲ್ಲು ಮುಟ್ಲು, ನೌಶಾದ್ ನಾವೂರು, ಮಶೂದ್ ಕೆರೆ ಮೂಲೆ, ರಫೀಕ್ ನಾವುರು, ಮುನೀರ್ ಪರಿವಾರ ಕನ, ಆಸಿಫ್ ಕಲ್ಲು ಮುಟ್ಲು ಉಪಸ್ಥಿತರಿದ್ದರು.