ಕರಿಕ್ಕಳ‌ : ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಗರಪಂಚಮಿ

0

ಪಂಜ ಸೀಮೆಯ ಕರಿಕ್ಕಳ ಪರಿಸರ ಆರಾಧ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರತಿ ವರ್ಷ ನಾಗನ ಸಾನ್ನಿಧ್ಯದಲ್ಲಿ ಬೆಳ್ತಂಗಡಿಯ ಪದ್ಮಪ್ರಿಯ ತಂತ್ರಿಗಳ ನೇತೃತ್ವದಲ್ಲಿ ನಾಗತಂಬಿಲ ,ಹಾಲು ಅಭಿಷೇಕ ನಡೆಯಿತು.


ಈ ಸಂದರ್ಭದಲ್ಲಿ ಮೋನಪ್ಪ ಗೌಡ, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ವರದಿ : ಪ್ರೇಮ್ ಬೆಳ್ಳಾರೆ