ಅರಂತೋಡು : ದೇರಾಜೆಯಲ್ಲಿ ಮನೆ ಗೋಡೆ ಜರಿದು ಅಪಾರ ನಷ್ಟ

0

 

ವಿಪರೀತ ಮಳೆಯಿಂದಾಗಿ   ಅರಂತೋಡು ಗ್ರಾಮದ ದೇರಾಜೆ ಚಂದ್ರಕಲಾ ದೇವಿಪ್ರಸಾದ್ ರವರ ಮನೆ ಗೋಡೆ ಜರಿದು ಮನೆ ವಾಲಿಗೊಂಡ ಘಟನೆ ನಡೆದಿದೆ.

 

ಹೊಸ ಮನೆ ನಿರ್ಮಾಣ ಮಾಡಲು ಪಂಚಾಯತ್ ನಿಂದ ನಿರ್ಣಯ ಘಟನಾ ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ ಪಿಡಿಓ ಜಯಪ್ರಕಾಶ್ ಗ್ರಾಮ ಪಂಚಾಯತ್ ಸದಸ್ಯ ಶಿವಾನಂದ ಕುಕ್ಕುಂಬಳ,ಗ್ರಾಮಕರಣಿಕ ಸಹಾಯಕ ಭರತ್ ಭೇಟಿ ನೀಡಿ ಪರಿಶೀಲನೆ ಮಾಡಿದರು.