ಗುತ್ತಿಗಾರು ಗ್ರಾಮದ ವಿಶ್ವನಾಥ ಮತ್ತು ಹೇಮಾವತಿ ದಂಪತಿಗಳ ಪುತ್ರಿ ಸಮೀಕ್ಷಾ ಎಂ.ವಿ.ಯವರ ಚಿಕಿತ್ಸೆಗೆ ಧನಸಹಾಯ ಮಾಡಲು ಯುವಕ ಮಂಡಲ ಮಡಪ್ಪಾಡಿ ಮತ್ತು ಶ್ರೀರಾಮ ಭಜನಾ ಮಂಡಳಿ ಮಡಪ್ಪಾಡಿ ಇವುಗಳ ವತಿಯಿಂದ ಧನ ಸಂಗ್ರಹ ಕಾರ್ಯ ಇಂದು ಯುವಕ ಮಂಡಲದ ವಠಾರದಲ್ಲಿ ಸೆ.24ರಂದು ನಡೆಯಿತು.
ಗುತ್ತಿಗಾರು ಗ್ರಾಮದ ವಿಶ್ವನಾಥ ಮತ್ತು ಹೇಮಾವತಿ ದಂಪತಿಗಳ ಪುತ್ರಿ ಸಮೀಕ್ಷಾ ಎಂ.ವಿ.ಯವರ ಚಿಕಿತ್ಸೆಗೆ ಧನಸಹಾಯ ಮಾಡಲು ಯುವಕ ಮಂಡಲ ಮಡಪ್ಪಾಡಿ ಮತ್ತು ಶ್ರೀರಾಮ ಭಜನಾ ಮಂಡಳಿ ಮಡಪ್ಪಾಡಿ ಇವುಗಳ ವತಿಯಿಂದ ಧನ ಸಂಗ್ರಹ ಕಾರ್ಯ ಇಂದು ಯುವಕ ಮಂಡಲದ ವಠಾರದಲ್ಲಿ ಸೆ.24ರಂದು ನಡೆಯಿತು.