ಶುಭವಿವಾಹ : ಜಯಪ್ರಸಾದ.ಬಿ-ಯಕ್ಷಿತಾ.ಕೆ

0

ಅಜ್ಜಾವರ ಗ್ರಾಮದ ಕೊಂಬರಡ್ಕ ಚಂದ್ರಶೇಖರ ಕೆ. ರವರ ಪುತ್ರಿ ಯಕ್ಷಿತಾ ಕೆ.ರವರ ವಿವಾಹವು ಮಂಜೇಶ್ವರ ತಾಲೂಕು ಬಾಯಾರು ಗ್ರಾಮದ ಕೊಜಪ್ಪೆ ಸುಬ್ಬ ಬೆಳ್ಚಪಾಡರವರ ಪುತ್ರ ಜಯಪ್ರಸಾದ ಬಿ. ಅವರೊಂದಿಗೆ ನ.28ರಂದು ವಿಟ್ಲ ಗಾರ್ಡನ್ ಆಡಿಟೋರಿಯಂ ಕೇಪು ಮೈರದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ನ.30 ರಂದು ಸುಳ್ಯದ ಅಂಬಟೆಡ್ಕ ಗಿರಿದರ್ಶಿನಿ ಮರಾಟಿ ಸಭಾಭವನದಲ್ಲಿ ನಡೆಯಿತು.