ಸುಳ್ಯ ತಾ.ಸಂಪಾಜೆ ಉಳುವಾರು ಬಂಟೋಡಿ ಮನೆ ಗುರುದೇವ ಯು.ಬಿ ರವರ ಪುತ್ರಿ ಡಾ.ಶ್ರದ್ಧಾ ಗುರುದೇವ್ರವರ ವಿವಾಹವು ಹಾಸನ ಜಿಲ್ಲೆ ಹೊಳೆನರಸೀಪುರ ತಾ.ಬೂವನಹಳ್ಳಿ ಬಿ.ಎಸ್.ತಮ್ಮೇ ಗೌಡರವರ ಪುತ್ರ ಡಾ.ಭುವನೇಶ್.ಬಿ.ಟಿ ಅವರೊಂದಿಗೆ ನ.28 ರಂದು ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಯಿತು.
ಸುಳ್ಯ ತಾ.ಸಂಪಾಜೆ ಉಳುವಾರು ಬಂಟೋಡಿ ಮನೆ ಗುರುದೇವ ಯು.ಬಿ ರವರ ಪುತ್ರಿ ಡಾ.ಶ್ರದ್ಧಾ ಗುರುದೇವ್ರವರ ವಿವಾಹವು ಹಾಸನ ಜಿಲ್ಲೆ ಹೊಳೆನರಸೀಪುರ ತಾ.ಬೂವನಹಳ್ಳಿ ಬಿ.ಎಸ್.ತಮ್ಮೇ ಗೌಡರವರ ಪುತ್ರ ಡಾ.ಭುವನೇಶ್.ಬಿ.ಟಿ ಅವರೊಂದಿಗೆ ನ.28 ರಂದು ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಯಿತು.