ಶುಭವಿವಾಹ : ಸನತ್ ಬೊಮ್ಮೆಟ್ಟಿ-ನವ್ಯಶ್ರೀ

0

ಕನಕಮಜಲು ಗ್ರಾಮದ ಬೊಮ್ಮೆಟ್ಟಿ ನಾರಾಯಣ ಗೌಡರ ಪುತ್ರ ಸನತ್ ಅವರ ವಿವಾಹವು ಕಡಬ ತಾ.ಕೊಯಿಲ ಗ್ರಾಮದ ಸಂಕೇಶ ಗೋಪಾಲಕೃಷ್ಣ ಗೌಡರ ಪುತ್ರಿ ನವ್ಯಶ್ರೀ ಅವರೊಂದಿಗೆ ಡಿ.04 ರಂದು ಪುತ್ತೂರಿನ ಒಕ್ಕಲಿಗ ಗೌಡ ಸಮುದಾಯಭವನದಲ್ಲಿ ನಡೆಯಿತು.