ವಿವಾಹ ನಿಶ್ಚಿತಾರ್ಥ : ದುರ್ಗಾಪ್ರಸಾದ್-ಸುಪ್ರಿತಾ

0

ಕೊಲ್ಲಮೊಗ್ರು ಗ್ರಾಮದ ಶೇಖ ಪೆರ್ನಾಜೆ ಬೆಂಡೋಡಿ ಮನೆಯ ಎಸ್.ಕೆ.ಗೋಪಾಲಕೃಷ್ಣರವರ ಪುತ್ರಿ ಸುಪ್ರಿತಾ ರವರ ವಿವಾಹ ನಿಶ್ಚಿತಾರ್ಥವು ಮಂಗಳೂರು ಜೋಕಟ್ಟೆ ಕಾಪಿಕಾಡು ಗುಡ್ಡೆ ಮನೆ ಶ್ರೀಮತಿ ಸುಂದರಿ ಆನಂದ ರವರ ಪುತ್ರ ದುರ್ಗಾಪ್ರಸಾದ್ ಅವರೊಂದಿಗೆ ಡಿ.11ರಂದು ವಧುವಿನ ಮನೆ ಬೆಂಡೋಡಿಯಲ್ಲಿ ನಡೆಯಿತು.