ಶುಭವಿವಾಹ : ರಾಜೇಶ್.ಕೆ-ಸುಚಿತ್ರ.ಬಿ

0

ಸುಳ್ಯ ತಾ.ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ದಿ.ನಾರಾಯಣ ಗೌಡರ ಪುತ್ರ ರಾಜೇಶ್ ಕೆ. ರವರ ವಿವಾಹವು ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ (ಮಡ್ತಿಲ) ಗಣೇಶ ಗೌಡರ ಪುತ್ರಿ ಸುಚಿತ್ರ ಬಿ. ರವರೊಂದಿಗೆ ಫೆ.23ರಂದು ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ವಿನಾಯಕ ಸಭಾಭವನದಲ್ಲಿ ನಡೆಯಿತು.