ಬೆಟ್ಟಂಪಾಡಿ ಕೊರಗಜ್ಜ ದೈವದ ನೇಮೋತ್ಸವದ ಆಮಂತ್ರಣ ಮತ್ತು ಸಹಾಯನಿಧಿ ಕೂಪನ್ ಬಿಡುಗಡೆ

0

ಸುಳ್ಯ ಕಸಬಾದ ಬೆಟ್ಟಂಪಾಡಿ ಶ್ರೀ ಕೊರಗಜ್ಜ ದೈವದ ದೈವಸ್ಥಾನದಲ್ಲಿ ಎ.14 ರಂದು ನಡೆಯಲಿರುವ ನೇಮೋತ್ಸವದ ಆಮಂತ್ರಣ ಪತ್ರ ಹಾಗೂ ಸಹಾಯನಿಧಿ ಕೂಪನ್ ಬಿಡುಗಡೆ ಕಾರ್ಯಕ್ರಮವು ದೈವಸ್ಥಾನದ ವಠಾರದಲ್ಲಿ ಮಾ.1 ರಂದು ನಡೆಯಿತು.


ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಚಿದಾನಂದ ವಿದ್ಯಾನಗರ, ಉಪಾಧ್ಯಕ್ಷ ಸುನಿಲ್ ಕುಮಾರ್ ಬೆಟ್ಟಂಪಾಡಿ, ಖಜಾಂಜಿ ಚಂದ್ರ ರಾವ್ ಬೆಟ್ಟಂಪಾಡಿ, ಆನಂದ ಬೆಟ್ಟಂಪಾಡಿ,ಪಾಪ್ಯುಲರ್ ಅನೂಪ್ ಪೈ , ವಿಶ್ವನಾಥ ಪಡ್ಡಂಬೈಲು, ಜಗದೀಶ್ ಎಂ, ಚಂದ್ರಶೇಖರ ಬೆಟ್ಟಂಪಾಡಿ, ಶ್ರೀಮತಿ ಧನಲಕ್ಷ್ಮೀ ಬೆಟ್ಟಂಪಾಡಿ, ಪ್ರೇಮ್ ರಾಜ್ ಒಡಬಾಯಿ, ಸುರೇಶ್ ಬೆಟ್ಟಂಪಾಡಿ, ಜನಾರ್ದನ ಬೆಟ್ಟಂಪಾಡಿ, ದೀಕ್ಷಿತ್ ಬೆಟ್ಟಂಪಾಡಿ, ಸುಖೇಶ್ ಬೆಟ್ಟಂಪಾಡಿ, ಚೆನ್ವಿತ್ ಹಾಗೂ ದೈವಸ್ಥಾನದ ಸಮಿತಿ ಮತ್ತು ನೇಮೋತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.