ಹರಿಹರ, ಐನೆಕಿದು: ಕಾಂಗ್ರೆಸ್ ಪಕ್ಷದಿಂದ ತಮ್ಮ ಅಭ್ಯರ್ಥಿ ಪರ ಪ್ರಚಾರ

0

ಹರಿಹರ ಪಲ್ಲತಡ್ಕ ಮತ್ತು ಐನೆಕಿದು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮನೆ ಭೇಟಿ ನೀಡಿ ಪಕ್ಷದ ವತಿಯಿಂದ ನೀಡಲ್ಪಟ್ಟ ಗ್ಯಾರಂಟಿ ಕಾರ್ಡನ್ನು ವಿತರಿಸಿದರು, ಹಾಗೂ ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಪ್ರಚಾರ ಕಾರ್ಯ ನಡೆಸಿದರು. ಸತೀಶ್ ಕೂಜುಗೋಡು, ಗುಣವರ್ದನ ಕೆದಿಲ, ಬೆಳ್ಯಪ್ಪ ಖಂಡಿಗೆ ಮತ್ತಿತರರು ಉಪಸ್ಥಿತರಿದ್ದರು.