ಶುಭವಿವಾಹ : ಆದಿತ್ಯ ಎನ್.ಆರ್-ಅಂಕಿತ ವಿ.ಬಾಬು

0

ಮಡಪ್ಪಾಡಿ ಗ್ರಾಮದ ನಾರ್ಣಕಜೆ(ಕಡ್ಯ) ದಿ.ಪರಮೇಶ್ವರ ಗೌಡ ಮತ್ತು ದಿ.ಗಿರಿಜರವರ ಮೊಮ್ಮಗ, ಕೋಡಿ ಕುಸುಮ ಮತ್ತು ಯನ್.ಪಿ.ರಾಮಕೃಷ್ಣರವರ ಪುತ್ರ ಆದಿತ್ಯ ಯನ್.ಆರ್ ರವರ ವಿವಾಹವು ಬೆಂಗಳೂರಿನ ವೆಂಕಟಾದ್ರಿ ನಿಲಯದ ಶ್ರೀಮತಿ ವಾಣಿ ಮತ್ತು ಜಿ.ವೆಂಕಟೇಶ್ ಬಾಬುರವರ ಪುತ್ರಿ ಅಂಕಿತರೊಂದಿಗೆ ಎ.30ರಂದು ಬೆಂಗಳೂರು ಸಮೃದ್ಧಿ ಮ್ಯಾನರ್ ಪಾರ್ಟಿ ಹಾಲ್‌ನಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಮೇ.07ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಿತು.