ಕೃಷ್ಣವೇಣಿ ಉಡ್ದೋಳಿ ನಿಧನ

0

ಏನೆಕಲ್ಲು ಗ್ರಾಮದ ಉಡುದೋಳಿ ತರವಾಡು ಮನೆಯ ಮಂಜುನಾಥ ಗೌಡರ ಪತ್ನಿ ಶ್ರೀಮತಿ ಕೃಷ್ಣವೇಣಿ ಯವರು ಅಸೌಖ್ಯದಿಂದ ಜೂ. 3ರಂದು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 47 ವರ್ಷ ವಯಸ್ಸಾಗಿತ್ತು. ಮೃತರು ಪತಿ, ತಾಯಿ, ಪುತ್ರಿ ರಚನಾ, ಪುತ್ರ ಮನೀಶ್ ಇಬ್ಬರು ಸಹೋದರಿಯರು ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.