ಶುಭವಿವಾಹ : ನವೀನ-ಲೇಖಾಶ್ರೀ

0

ದೇಲಂಪಾಡಿ ಗ್ರಾಮದ ಚೆಂಡೆಮೂಲೆ ಚಿನ್ನಪ್ಪ ಗೌಡರ ಪುತ್ರಿ ಲೇಖಾಶ್ರೀ ಯವರ ವಿವಾಹವು ಪುತ್ತೂರು ತಾ.ಬಡಗನ್ನೂರು ಗ್ರಾಮದ ಪಟ್ಟೆ ಸಂಪಿಗೆಮಜಲು ಜತ್ತಪ್ಪ ಗೌಡರ ಪುತ್ರ ನವೀನ ಅವರೊಂದಿಗೆ ಜೂ.25ರಂದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ಹಾಗೂ ಅತಿಥಿ ಸತ್ಕಾರವು ಜೂ.26ರಂದು ಪುತ್ತೂರು ತೆಂಕಿಲ ದರ್ಶನ್ ಕಲಾ ಮಂದಿರದಲ್ಲಿ ನಡೆಯಿತು.