ನಾಳೆ (ಸೆ.6) ಬೊಳ್ಳಾಜೆ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

0

ಮೊಸರು ಕುಡಿಕೆ, ಅಟ್ಟಿ‌ಮಡಿಕೆ, ಕ್ರೀಡಾ ಸ್ಪರ್ಧೆ, ಸನ್ಮಾನ

ನೆಲ್ಲೂರು ‌ಕೆಮ್ರಾಜೆ‌ ಗ್ರಾಮದ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ‌ಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ
29ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯು ನಾಳೆ (ಸೆ.6) ನಡೆಯಲಿದೆ.
ಕಾರ್ಯಕ್ರಮದ ಪ್ರಯುಕ್ತ ಮೊಸರು‌ ಕುಡಿಕೆ(ಎಣ್ಣೆ ಕಂಬ), ಅಟ್ಟಿ‌ಮಡಿಕೆ, ಕ್ರೀಡಾ ಸ್ಪರ್ಧೆಗಳು, ಸನ್ಮಾನ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮಗಳು‌ ನಡೆಯಲಿದೆ.