ಶುಭವಿವಾಹ

0

ಗಣೇಶ್ ವೈ.ಎಸ್-ಮೇಘ ಆರ್

ನೆಲ್ಲೂರು ಕೆಮ್ರಾಜೆ ಗ್ರಾಮದ ಕೆರೆಮೂಲೆ ಸುಭಾಶ್ಚಂದ್ರ ನಾಯಕ್ ಮತ್ತು ಸುಮಂಗಲ ದಂಪತಿಗಳ ಪುತ್ರ ಗಣೇಶ್ ವೈ.ಎಸ್ ರವರ ವಿವಾಹವು ಬಂಟ್ವಾಳ ತಾ.ಮಂಚಿ ಗ್ರಾಮದ ಪುದ್ದೊಟು ರಾಮಚಂದ್ರ ನಾಯಕ್ ಮತ್ತು ಶ್ರೀಮತಿ ಭಾರತಿ ದಂಪತಿಗಳ ಪುತ್ರಿ ಮೇಘ ಆರ್. ಅವರೊಂದಿಗೆ ಡಿ.25ರಂದು ಕೇರ್ಪಳದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು.