ಶುಭವಿವಾಹ : ನವೀನ್‌ಕುಮಾರ್-ಮಧುಶ್ರೀ

0

ಬಾಳುಗೋಡು ಗ್ರಾಮದ ಕೊತ್ನಡ್ಕ ರಾಮದೇವ ಗೌಡ ಮತ್ತು ಶ್ರೀಮತಿ ಪಾರ್ವತಿ ದಂಪತಿಗಳ ಪುತ್ರಿ ಮಧುಶ್ರೀ ಯವರ ವಿವಾಹವು ಬಂಟ್ವಾಳ ತಾ.ಕೆದಿಲ ಗ್ರಾಮದ ತಿಮ್ಮಪ್ಪ ಗೌಡ ಮತ್ತು ಶ್ರೀಮತಿ ಉಮಾವತಿ ದಂಪತಿಗಳ ಪುತ್ರ ನವೀನ್ ಕುಮಾರ್ ರವರೊಂದಿಗೆ ಡಿ.25ರಂದು ಕೆದಿಲ ಶ್ರೀ ದೇವಿ ಸಭಾಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಡಿ.27ರಂದು ಕೊತ್ನಡ್ಕ ವಧುವಿನ ಮನೆಯಲ್ಲಿ ನಡೆಯಿತು. ವರದಿ: ಡಿ.ಎಚ್