ಅಡ್ಕಬಳೆಯಲ್ಲಿ ಚಿರತೆ ಹಿಡಿಯಲು ಅರಣ್ಯ ಇಲಾಖೆಯಿಂದ ಬೋನ್ ಪ್ರಯೋಗ

0

ಅರಂತೋಡು ಗ್ರಾಮದ ಅಡ್ಕಬಳೆಯಲ್ಲಿ ಚಿರತೆ ದಾಳಿಯಿಂದ ದನದ ಕರುವೊಂದು ಮೃತಪಟ್ಟಿದ್ದು, ಇದೀಗ ಆ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಬೋನ್ ಪ್ರಯೋಗಿಸಿದೆ.

ಅಡ್ಕಬಳೆಯಲ್ಲಿ ಚಿರತೆ ಬಂದ ಪ್ರದೇಶದಲ್ಲಿ ನಿನ್ನೆ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಪಾಸಣೆ ನಡೆಸಿದ್ದಾರೆ. ಬಳಿಕ ಕಬ್ಬಿಣದ ಬೋನ್ ನ್ನು ತಂದು ಅಡ್ಕಬಳೆಯಲ್ಲಿ ಇರಿಸಿದ್ದಾರೆ.