ಶುಭವಿವಾಹ : ಸತೀಶ್ ಕೆ-ಉಷಾಲತ ಬಿ.

0

ಬಾಳುಗೋಡು ಗ್ರಾಮದ ಬಾಳುಗೋಡು ನೇಮಿರಾಜ ಗೌಡ ಮತ್ತು ಲಲಿತ ದಂಪತಿಯ ಪುತ್ರಿ ಉಷಾಲತ ಬಿ. ಯವರ ವಿವಾಹವು ಹರಿಹರ ಪಲ್ಲತ್ತಡ್ಕ ಗ್ರಾಮದ ಕುದ್ಕುಳಿ-ಕುಂಜತ್ತಾಡಿ ದಿ.ವಾಸುದೇವ ಗೌಡ ಮತ್ತು ಚಂದ್ರಾವತಿ ದಂಪತಿಯ ಪುತ್ರ ಸತೀಶ್ ಕೆ.ಯವರೊಂದಿಗೆ ಜ.4ರಂದು ಹರಿಹರಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆಯಿತು.