ಶುಭವಿವಾಹ : ಸಾಯಿ ಚರಣ್-ಹರ್ಷಿತ

0

ಐವರ್ನಾಡು ಗ್ರಾಮದ ಪಲ್ಲತಡ್ಕ ಶ್ರೀಮತಿ ಜಯಶೀಲ ಮತ್ತು ಬಾಲಚಂದ್ರ ಗೌಡ ರವರ ಪುತ್ರ ಸಾಯಿ ಚರಣ್‌ರವರ ವಿವಾಹವು ಉಬರಡ್ಕ ಮಿತ್ತೂರು ಗ್ರಾಮದ ಮಾಣಿಬೆಟ್ಟು ಶ್ರೀಮತಿ ರತ್ನಾವತಿ ಮತ್ತು ನಾರಾಯಣ ಗೌಡರವರ ಪುತ್ರಿ ಹರ್ಷಿತರೊಂದಿಗೆ ಮಾ.17ರಂದು ಸುಳ್ಯ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.