ಶುಭವಿವಾಹ : ಪ್ರಕಾಶ್ ಎಸ್.-ಧನಲಕ್ಷ್ಮೀ ಎಂ.ಎ

0

ಕಡಬ ತಾ.ಸುಬ್ರಹ್ಮಣ್ಯ ಗ್ರಾಮದ ಶ್ರೀಮತಿ ಪಾರ್ವತಿ ಮತ್ತು ದಿ.ವಿ.ಎಸ್.ಭಾಸ್ಕರ ರವರ ಪುತ್ರ ಪತ್ರಕರ್ತ, ಪ್ರಕಾಶ್ ಎಸ್. ರವರ ವಿವಾಹವು ಕೊಡಗು ಜಿಲ್ಲೆ ಸೋಮವಾರ ಪೇಟೆ ತಾ.ತಾಕೇರಿ ಗ್ರಾಮದ ಮಲ್ಲಾಜಿರ ಶ್ರೀಮತಿ ಹೊನ್ಮಮ್ಮ ಮತ್ತು ಕೆ.ಅಪ್ಪಯ್ಯರವರ ಪುತ್ರಿ ಧನಲಕ್ಷ್ಮೀ ಎಂ.ಎ ಯವರೊಂದಿಗೆ ಮಾ.13ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು ಹಾಗೂ ಆರತಕ್ಷತೆಯು ಮಾ.14ರಂದು ಆದಿ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ನಡೆಯಿತು.