ಶುಭವಿವಾಹ : ಕೃಪಾಕರ – ಕೃಪಾ ಬಿ.ವಿ

0

ಸುಳ್ಯ ಕಸಬಾ ಗ್ರಾಮದ ಕುಕ್ಕಾಜೆಕಾನ ಕೆ.ಕೆ.ಬಾಲಕೃಷ್ಣ ಮತ್ತು ಶ್ರೀಮತಿ ಇಂದಿರಾಯವರ ಪುತ್ರ ಕೃಪಾಕರರವರ ವಿವಾಹವು ಅರಂತೋಡು ಗ್ರಾಮದ ಬಾಜಿನಡ್ಕ ವಾಸುದೇವ ಗೌಡ ಮತ್ತು ಶ್ರೀಮತಿ ಪೂವಮ್ಮಯವರ ಪುತ್ರಿ ಕೃಪಾ ಬಿ.ವಿರವರೊಂದಿಗೆ ಮಾ. 24ರಂದು ಸುಳ್ಯ ಅಮರಶ್ರೀಭಾಗ್ ಕುರಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.