ಗೃಹಪ್ರವೇಶ

0

ಎಣ್ಮೂರು ಗ್ರಾಮದ ಅಲೆಂಗಾರ ಶ್ರೀ ವೆಂಕಟಪ್ಪ ದಾಸ್ ಮತ್ತು ಮಕ್ಕಳು ಅಲೆಂಗಾರಲ್ಲಿ ನಿರ್ಮಿಸಿದ ವೆಂಕಟಾದ್ರಿ ನಿಲಯದ ಗೃಹಪ್ರವೇಶವು ಮಾ. 22ರಂದು ಶ್ರೀ ಸತ್ಯನಾರಾಯಣ ದೇವರ ಪೂಜೆಯೊಂದಿಗೆ ನಡೆಯಿತು.