ಅಲೆಕ್ಕಾಡಿ ಸಂತೋಷ್ ಕುಮಾರ್ ಗೃಹಪ್ರವೇಶದ ಪ್ರಯುಕ್ತ ವೈದಿಕ ಕಾರ್ಯಕ್ರಮ

0

ಅಲೆಕ್ಕಾಡಿಯಲ್ಲಿ ಯಶೋದಾ ಮತ್ತು ಸಂತೋಷ್ ಕುಮಾರ್ ರವರು ನೂತನವಾಗಿ ನಿರ್ಮಿಸಿದ ಶ್ರೀ ಲಕ್ಷ್ಮಿ ನಿಲಯದ ಗೃಹಪ್ರವೇಶದ ಪ್ರಯುಕ್ತ ಎ.1ರಂದು ವಾಸ್ತು ಪೂಜೆ ಸಹಿತ ವೈದಿಕ ಕಾರ್ಯ ಕ್ರಮಗಳು ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಡೆಯಿತು. ಕುಟುಂಬಸ್ಥರು, ಬಂಧು ಮಿತ್ರರು ಭಾಗವಹಿಸಿದ್ದರು.