ನಾಲ್ಕೂರು: ಆನೆ ದಾಳಿಗೆ ಕೃಷಿ ಹಾನಿ

0

ನಾಲ್ಕೂರು ಗ್ರಾಮದ ಪೂಜಾರಿಕೊಡಿ ಪ್ರವೀಣ್ ರವರ ತೋಟಕ್ಕೆ ಏ.15 ರಾತ್ರಿ ಆನೆ ದಾಳಿ ಮಾಡಿ ಕೃಷಿ ನಾಶ ಮಾಡಿದೆ.

ತೆಂಗು, ಬಾಳೆ ನಾಶ ಮಾಡಿದ್ದು ಪೈಪು ಲೈನ್ ಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.