ಅರಂತೋಡು: ಕೆ.ಪಿ.ಸಿ.ಸಿ. ಪ್ರ. ಕಾರ್ಯದರ್ಶಿ ಎಂ.ಎಸ್. ಮಹಮ್ಮದ್‌ರಿಗೆ ಅಭಿನಂದನೆ

0

ಕೆ.ಪಿ.ಸಿ.ಸಿ. ಯ ಪ್ರಧಾನ ಕಾರ್ಯದರ್ಶಿಯಾಗಿ ಅರಂತೋಡಿಗೆ ಆಗಮಿಸಿದ ಎಂ.ಎಸ್. ಮಹಮ್ಮದ್‌ ಅವರನ್ನು ಯುವ ಕಾಂಗ್ರೇಸ್‌ನ ಮುಖಂಡರಾದ ತಾಜುದ್ದೀನ್ ಅರಂತೋಡು ಹಾಗೂ ಜುಬೈರ್ ಎಸ್.ಇ.ಅವರು ಹಾರ ಹಾಕಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಚುನಾವಣಾ ಪ್ರಚಾರ ಸಮಿತಿ ಸಂಯೋಜಕ ಎಸ್. ಸಂಶುದ್ದೀನ್ , ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ನ್ಯಾಯವಾದಿ ಮೂಸಾ ಪೈಂಬಚ್ಚಾಲ್, ಅರಂತೋಡು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಅಶ್ರಫ್ ಗುಂಡಿ, ಚೆಂಬು ಗ್ರಾ.ಪಂ. ಸದಸ್ಯ ಆದಂ ಸೆಂಟ್ಯಾರ್, ಕೆ.ಎಂ. ಅಬೂಬಕ್ಕರ್ ಪಾರೆಕ್ಕಲ್ ಮೊದಲಾದವರು ಉಪಸ್ಥಿತರಿದ್ದರು.