ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣ ವಿಜಯಭೇರಿ ಹಿನ್ನಲೆ

0

ಅಬೂಸಾಲಿ ಗೂನಡ್ಕರಿಂದ ಅಭಿನಂದನೆ


ವಿರಾಜಪೇಟೆ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣ ವಿಜಯಭೇರಿ ಗಳಿಸಿದ ಹಿನ್ನಲೆಯಲ್ಲಿ ಸಂಪಾಜೆ ಗ್ರಾಮಪಂಚಾಯತ್ ಸದಸ್ಯ ವಿರಾಜಪೇಟೆ ವಿಧಾನಸಭಾ ಅಲ್ಪಸಂಖ್ಯಾತ ಘಟಕದ ವಿರಾಜಪೇಟೆ ತಾಲೂಕು ಉಸ್ತುವಾರಿ ಅಬೂಸಾಲಿ ಗೂನಡ್ಕ ಪೊನ್ನಣ್ಣನವರಿಗೆ ಶಾಲು ಹೊದಿಸಿ, ಹಾರ ಹಾಕಿ ಅಭಿನಂದಿಸಿದರು. ಈ ಸಂಧರ್ಭದಲ್ಲಿ ಅರುಣ್ ಮಾಚಯ್ಯ, ಮಾಜಿ ಎಂ. ಎಲ್. ಸಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಎಸ್. ಕೆ ಹನೀಫ್ ಉಪಸ್ಥಿತರಿದ್ದರು.