ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸನ್ನಿಧಿಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯರಿಂದ ತಂಬಿಲ ಸೇವೆ

0

ಬಾಳಿಲ ಗ್ರಾಮದ ಮೂರುಕಲ್ಲಡ್ಕ ಶ್ರೀ ಇಷ್ಟದೇವತಾ ಉಳ್ಳಾಕುಲು ಸನ್ನಿಧಿಯಲ್ಲಿ ಸಂಕ್ರಮಣ ತಂಬಿಲ ಇಂದು ನಡೆದಿದ್ದು, ಸುಳ್ಯದ ನೂತನ ಶಾಸಕಿ ಕು. ಭಾಗೀರಥಿ ಮುರುಳ್ಯರ ತಂಬಿಲ ಸೇವೆ ಈ ಸಂದರ್ಭದಲ್ಲಿ ನಡೆಯಿತು. ಸೇವಾ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡ ಬೇರಿಕೆ ಪ್ರಾರ್ಥನೆ ಸಲ್ಲಿಸಿದರು.

ರಾಮಚಂದ್ರ ರಾವ್ ಬಾಳಿಲ, ಮುಂಡುಗಾರು ಸುಬ್ರಹ್ಮಣ್ಯ, ಶ್ರೀನಾಥ್ ರೈ ಬಾಳಿಲ, ವಸಂತ ನಡುಬೈಲು, ರುಕ್ಮಯ್ಯ ಗೌಡ, ಕಿರಣ್ ರೈ ಅಗಲ್ಪಾಡಿ, ಬಾಲಕೃಷ್ಣ ಮುಂಡುಗಾರು, ಮಾಧವ ಗೌಡ ಅಯ್ಯನಕಟ್ಟೆ, ಪ್ರಶಾಂತ್ ಕಿಲಂಗೋಡಿ, ಅಚ್ಚುತ ಗೌಡ, ಯತೀಶ್ ಬಾಳಿಲ, ರವೀಂದ್ರ, ಭಾನುಪ್ರಕಾಶ್, ಭಾಸ್ಕರ ಮಣಿಯಾಣಿ, ವಿಶ್ವನಾಥ ತಂಟೆಪ್ಪಾಡಿ, ರಂಜಿತ್ ಬೇರಿಕೆ, ಚಂದ್ರಶೇಖರ ಮಣಿಮಜಲು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.