ಬೈಕ್ ಸ್ಕಿಡ್ : ಬೆಳ್ಳಾರೆ ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರರಿಗೆ ಗಾಯ

0


ಬೆಳ್ಳಾರೆ ಸಮೀಪ ಮಣಿಕ್ಕಾರದಲ್ಲಿ ಬೈಕ್ ಸ್ಕಿಡ್ ಆಗಿ ಬೆಳ್ಳಾರೆ ಜ್ಞಾನದೀಪ ತರಬೇತಿ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಜಾರರ ಕಾಲಿಗೆ ಗಾಯವಾದ ಘಟನೆ ಇಂದು ನಡೆದಿದೆ.


ಉಮೇಶ್ ಮಣಿಕ್ಕಾರರವರು ಮನೆಯಿಂದ ಬೆಳ್ಳಾರೆ ಕಡೆ ಬರುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ,ಅವರ ಕಾಲಿಗೆ ಗಾಯವಾಗಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ತಿಳಿದುಬಂದಿದೆ.