ಗೌರವ್ ತಂಟೆಪ್ಪಾಡಿ ನವೋದಯ ವಿದ್ಯಾಲಯಕ್ಕೆ ಆಯ್ಕೆ

0

ಕಳೆದ ಏಪ್ರಿಲ್ ನಲ್ಲಿ ನಡೆದ ನವೋದಯ 6ನೇ ತರಗತಿಯ ಪ್ರವೇಶ ಪರೀಕ್ಷೆ ಯಲ್ಲಿ ತೇರ್ಗಡೆಯಾದ್ದಾರೆ.ಇವರು ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿ. ಈತ ತಂಟ್ಟೆಪ್ಪಾಡಿ ವಿನುತಾ- ಜಯಪ್ರಸಾದ್ ರವರ ಮಗ. ಹಾಗೂ ಮೋಹನಾಂಗಿ -ಮೇದಪ್ಪ ತಟ್ಟೆಪ್ಪಾಡಿ ರವರ ಮೊಮ್ಮಗ.