ಆಲೆಟ್ಟಿ : ವನಮಹೋತ್ಸವ

0

ಮಂಗಳೂರು ವಿಭಾಗ , ಸುಳ್ಯ ವಲಯದ ಆಲೆಟ್ಟಿ ಶಾಖೆ ವ್ಯಾಪ್ತಿಯ ಕನ್ನಡಿತೋಡು – ಚೆರ್ನುರು ಗ್ರಾಮ ಅರಣ್ಯ ಸಮಿತಿ ಸದಸ್ಯರು, ಸ್ಥಳೀಯ ಪಂಚಾಯತ್ ಪ್ರತಿನಿಧಿಗಳು, ಹಾಗೂ ಗ್ರಾಮಸ್ಥರೊಂದಿಗೆ ಕೋಲ್ಚಾರು ಅರಣ್ಯ ವಿಶ್ರಾಂತಿ ಗೃಹದ ಆವರಣದಲ್ಲಿ ಜು.2ರಂದು ವನ‌ ಮಹೋತ್ಸವ ಕಾರ್ಯಕ್ರಮ‌ ಮಾಡಲಾಯಿತು.


ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾಗಿರುವ ಶ್ರೀಮತಿ ಶಂಕರಿ ಕೊಲ್ಚಾರ್ ರವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.
ಗ್ರಾಮ ಪಂಚಾಯತಿ ಸದಸ್ಯರಾದ ಗೀತಾ ಕೋಲ್ಛಾರು ಅತಿಥಿಗಳಾಗಿದ್ದರು.


ಉಪ ವಲಯ ಅಣ್ಯಾಧಿಕಾರಿ ವೆಂಕಟೇಶ್ ರವರು ಕಾರ್ಯಕ್ರಮ ನಿರ್ವಹಿಸಿ ವನಮಹೋತ್ಸವ ದ ಮಾಹಿತಿ ನೀಡಿದರು.
ಸಮಿತಿ ಸದಸ್ಯರು, ಇಲಾಖಾ ಸಿಬ್ಬಂದಿಗಳು, ಗ್ರಾಮಸ್ಥರು ಹಾಜರಿದ್ದರು