ಬಾರ್ಪಣೆ ವಿಕ್ರಮ ಯುವಕ ಮಂಡಲದ ನೂತನಪದಾಧಿಕಾರಿಗಳ ಆಯ್ಕೆ

0


ಅಧ್ಯಕ್ಷ-ವಿನಯಕುಮಾರ್ ರೈ,ಕಾರ್ಯದರ್ಶಿ-ಕಿಶೋರ್ ನಡುಮನೆ,ಖಜಾಂಜಿ-
ದೀಪಕ್ ಕುಂಚಡ್ಕ

ಬಾರ್ಪಣೆ ಯುವಕ ಮಂಡಲದ ಮಹಾಸಭೆಯು ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ್ ಕೊಲ್ಚಾರ್ ಅಧ್ಯಕ್ಷತೆಯಲ್ಲಿ ಜು.9 ರಂದು ಬಾರ್ಪಣೆ ಯುವಕ ಮಂಡಲದ ಕಟ್ಟಡದಲ್ಲಿ ನಡೆಯಿತು.

ಮುಂದಿನ ಸಾಲಿನ ನೂತನಪದಾಧಿಕಾರಿಗಳನ್ನುಆಯ್ಕೆಮಾಡಲಾಯಿತು.
ಅಧ್ಯಕ್ಷರಾಗಿ ವಿನಯಕುಮಾರ್ ರೈ, ಕಾರ್ಯದರ್ಶಿ ಕಿಶೋರ್ ನಡುಮನೆ,ಖಜಾಂಜಿ ದೀಪಕ್ ಕುಂಚಡ್ಕ,
ಜತೆ ಕಾರ್ಯದರ್ಶಿ ಚೇತನ್ ಏಣಾವರ,
ಕ್ರೀಡಾ ಕಾರ್ಯದರ್ಶಿ ಕೌಶಿಕ್ ಅಡ್ಪಂಗಾಯ,
ಶ್ರಮದಾನ ಸಮಿತಿ ಉಜ್ವಲ್ ಕೊನ್ನೋಡಿ, ಸಾಂಸ್ಕೃತಿಕ ಕಾರ್ಯದರ್ಶಿ ನೌಶಿತ್ ಗುಳಿಗನಕಲ್ಲು,
ನಿರ್ದೇಶಕರಾಗಿ
ಜಯಪ್ರಕಾಶ್ ಕುಂಚಡ್ಕ,
ಸೋಮನಾಥ ನಡುಮನೆ,
ಪುರುಷೋತ್ತಮ ನಡುಮನೆ,
ಹೂವಾನಂದ ಬಾರ್ಪಣೆ,
ವಸಂತ ಬಾಳೆಹಿತ್ಲು ರವರನ್ನುಆಯ್ಕೆ ಮಾಡಲಾಯಿತು.