ಪ್ರಧಾನಮಂತ್ರಿ ಮನ್‌ಕಿಬಾತ್ ಬುಕ್‌ಲೆಟ್‌ನಲ್ಲಿ ಡಾ|| ಆರ್.ಕೆ.ನಾಯರ್ ಮಿಯಾವಕಿ ಸಾಧನೆ ಪ್ರಕಟ

0


ಪ್ರಧಾನಮಂತ್ರಿ ನರೇಂದ್ರಮೋದಿಯವರು ಜೂನ್ ತಿಂಗಳಲ್ಲಿ ಮಾಡಿರುವ ಮನ್‌ಕಿಬಾತ್ ಭಾಷಣದ ಪುಸ್ತಕ ರೂಪ ಪ್ರಕಟವಾಗಿದ್ದು, ಇದರಲ್ಲಿ ಸುಳ್ಯದವರಾದ ಡಾ|| ಆರ್.ಕೆ. ನಾಯರ್ ಅವರು ಗುಜರಾತ್‌ನ ಕಛ್ ಪ್ರದೇಶದಲ್ಲಿ ಮಾಡಿರುವ ಮಿಯಾವಾಕಿ ಅರಣ್ಯ ಕ್ರಾಂತಿ ಮತ್ತು ಸ್ಮೃತಿ ವನದ ಕುರಿತು ವಿವರವಾದ ಲೇಖನ ಪ್ರಕಟಿಸಲಾಗಿದೆ. ಪ್ರಧಾನ ಮಂತ್ರಿಗಳ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಕೂಡಾ ಮಿಯಾವಕಿ ಹಾಗೂ ಸ್ಮೃತಿವನ್ ಸ್ಮಾರಕ ಯೋಜನೆಯನ್ನು ವ್ಯಾಪಕವಾಗಿ ಪ್ರಚಾರಗೊಳಿಸಿದೆ.
ಗುಜರಾತ್‌ನ ಗುರ್ಗನ್ ಇಂಜಿನಿಯರ್‍ಸ್ ಇಂಡಿಯಾ ಕೂಡಾ ಮಿಯಾವಾಕಿ ಪ್ರಾಜೆಕ್ಟ್‌ನ್ನು ಕನ್ನಡ ಮತ್ತು ಇಂಗ್ಲಿಷ್ ಬಾಷೆಯಲ್ಲಿ ಪ್ರಚಾರಪಡಿಸಿದೆ.