ಬೆಂಗಳೂರಿನಲ್ಲಿ ನಡೆದ ಜೀವನ ಕೌಶಲ್ಯ ತರಬೇತಿಯಲ್ಲಿ ಶ್ರೀಮತಿ ಆರತಿ ಕೆ. ಭಾಗಿ

0


ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಸಮಾಜಶಾಸ್ತ್ರ ಉಪನ್ಯಾಸಕಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾಗಿರುವ ಶ್ರೀಮತಿ ಆರತಿ ಕೆ, ಕರ್ನಾಟಕ ಸರಕಾರ, ಡಿಪಾರ್ಟ್ಮೆಂಟ್ ಆಫ್ Epidemiology,CPH,National Institute of Mental Health and Neuro Science,National Service Scheme ಜೊತೆಯಾಗಿ ಆಯೋಜಿಸಿರುವ ಜೀವನ ಕೌಶಲ್ಯ ತರಬೇತಿಯಲ್ಲಿ ದಿನಾಂಕ 31.07.2023ರಿಂದ ದಿನಾಂಕ 4-8 23ರ ವರೆಗೆ ಭಾಗಿಯಾಗಿ ಜೀವನ ಕೌಶಲ್ಯ ತರಬೇತಿಯನ್ನು ನಡೆಸಲು ಸಂಪನ್ಮೂಲ ವ್ಯಕ್ತಿಯಾಗಿ ಅರ್ಹರಾಗಿರುತ್ತಾರೆ.