ಕೇರ್ಪಳ ಪಯಸ್ವಿನಿ ಯುವಕ ಮಂಡಲ ಮಹಾಸಭೆ

0

ಅಧ್ಯಕ್ಷ ಶಿವಪ್ರಸಾದ್ ಕೇರ್ಪಳ-ಕಾರ್ಯದರ್ಶಿ ಭರತ್ ಕುರುಂಜಿ-ಕೋಶಾಧಿಕಾರಿ ವಿನ್ಯಾಸ್ ಕುರುಂಜಿ

ಸುಳ್ಯ ಕೇರ್ಪಳ ಪಯಸ್ವಿನಿ ಯುವಕ ಮಂಡಲದ 2023-24 ನೇ ಸಾಲಿನ ಅಧ್ಯಕ್ಷರಾಗಿ ಶಿವಪ್ರಸಾದ್ ಕೇರ್ಪಳ, ಪ್ರಧಾನ ಕಾರ್ಯದರ್ಶಿಯಾಗಿ ಭರತ್ ಕುರುಂಜಿ, ಕೋಶಾಧಿಕಾರಿಯಾಗಿ ವಿನ್ಯಾಸ್ ಕುರುಂಜಿ ಆಯ್ಕೆಯಾಗಿದ್ದಾರೆ.

ಯುವಕ ಮಂಡಲದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಯುವಕ ಮಂಡಲದ ಅಧ್ಯಕ್ಷ ಲಕ್ಷ್ಮೀಶ ದೇವರಕಳಿಯರ ಅಧ್ಯಕ್ಷತೆಯಲ್ಲಿ ಕೇರ್ಪಳ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಸುಳ್ಯ ಯುವಜನ ಸಂಯುಕ್ತ ಮಂಡಳಿ ಗೌರವಾಧ್ಯಕ್ಷ ದಯಾನಂದ ಕೇರ್ಪಳ ಆಗಮಿಸಿದ್ದರು. ಯುವಕ ಮಂಡಲದ ಗೌರವಾಧ್ಯಕ್ಷ ಚಂದ್ರಶೇಖರ್ ಕೇರ್ಪಳ ವೇದಿಕೆಯಲ್ಲಿದ್ದರು.

ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಶಿವಪ್ರಸಾದ್ ಕೇರ್ಪಳ
ಉಪಾಧ್ಯಕ್ಷರಾಗಿ ದಿನೇಶ್ ದೇವರಕಳಿಯ, ಅಜಿತ್. ಕೆ. ಸಿ, ಸುಶಾಂತ್, ಪ್ರಧಾನ
ಕಾರ್ಯದರ್ಶಿಯಾಗಿ ಭರತ್ ಕುರುಂಜಿ,
ಜತೆಕಾರ್ಯದರ್ಶಿಯಾಗಿ ಸುಶಾಂತ್ ಕೇರ್ಪಳ,
ಖಜಾಂಜಿಯಾಗಿ ವಿನ್ಯಾಸ್ ಕುರುಂಜಿ
ಕ್ರೀಡಾ ಕಾರ್ಯದರ್ಶಿಯಾಗಿ ಜಿತೇಶ್ ಭಸ್ಮಡ್ಕ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅರುಣ್ ಜಾದವ್ ಕೇರ್ಪಳ,
ಪತ್ರಿಕೆಪ್ರತಿನಿಧಿಯಾಗಿ ರಘು ಕೇರ್ಪಳ ,
ಸಂಘಟನಾ ಕಾರ್ಯದರ್ಶಿ ಯಾಗಿ ಅಜಿತ್ ಕುರುಂಜಿ ಹಾಗೂ ಚಂದ್ರಶೇಖರ್ ಜಾಧವ್ ಇವರು ಆಯ್ಕೆಯಾದರು. ಯುವಕ ಮಂಡಲದ ಸದಸ್ಯರು ನಿರ್ದೇಶಕರುಗಳಾಗಿ, ಮಾಜಿ ಅಧ್ಯಕ್ಷರುಗಳನ್ನು ಗೌರವ ಸಲಹೆಗಾರರನ್ನಾಗಿ ಮಾಡಲು ನಿರ್ಧರಿಸಲಾಯಿತು.