ಪಾಲೆಪ್ಪಾಡಿ ಗಣೇಶೋತ್ಸವ ಸಮಿತಿ‌ ಪದಾಧಿಕಾರಿಗಳ ಆಯ್ಕೆ

0

ಗೌರವಾಧ್ಯಕ್ಷರಾಗಿ ಹರೀಶ್ ರಾವ್ ಉದ್ದಂಪಾಡಿ, ಅಧ್ಯಕ್ಷರಾಗಿ ಶಾಂತರಾಮ ಕಣಿಲೆಗುಂಡಿ, ಕಾರ್ಯದರ್ಶಿ ಸುರೇಶ್ ಕಟ್ಟತ್ತಾರು

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಗಣೇಶೋತ್ಸವ ಸಮಿತಿ‌ ಗೌರವಾಧ್ಯಕ್ಷರಾಗಿ ಹರೀಶ್ ರಾವ್ ಉದ್ದಂಪಾಡಿ, ಅಧ್ಯಕ್ಷರಾಗಿ ಶಾಂತರಾಮ್ ಕಣಿಲೆಗುಂಡಿ,ಕಾರ್ಯದರ್ಶಿಯಾಗಿ ಸುರೇಶ್ ಕಟ್ಟತ್ತಾರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಶರತ್ ಸಿ.ಕೂಪ್, ಉಪಕಾರ್ಯದರ್ಶಿಯಾಗಿ ವಿಶ್ವನಾಥ ಕಟ್ಟತ್ತಾರು, ಖಜಾಂಜಿ ಧನಂಜಯ ದರ್ಖಾಸ್ತು ,ಕ್ರೀಡಾಕಾರ್ಯದರ್ಶಿ ಯಾಗಿ ತಂಗಮುತ್ತು ಸಿ.ಕೂಪ್ ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ಧರ್ಮಪಾಲ ಲಾವಂತಡ್ಕ, ನಾಗಪ್ಪ ಪಾಲೆಪ್ಪಾಡಿ, ಶಿವಪ್ರಸಾದ್ ಕಟ್ಟತ್ತಾರು, ಜಯಪ್ರಸಾದ್ ಕಜೆತ್ತಡ್ಕ, ಜನಾರ್ದನ ದರ್ಖಾಸ್ತು, ಯೋಗೀಶ ಕಲ್ಲಗದ್ದೆ, ಸುಂದರಲಿಂಗಂ ಸಿ.ಕೂಪ್, ಗಣೇಶನ್ ಸಿ.ಕೂಪ್, ನಾರಾಯಣ ಉದ್ದಂಪಾಡಿ, ನವೀನ ಕಜೆತ್ತಡ್ಕ, ದಯಾನಂದ ಕಟ್ಟತ್ತಾರು, ದಾಸಪ್ಪ ಉದ್ದಂಪಾಡಿ, ತಿಮ್ಮಪ್ಪ ಉದ್ದಂಪಾಡಿ , ಸುರೇಶ್ ಲಾವಂತಡ್ಕ, ವಸಂತ ಶಾಂತಿಮೂಲೆ, ಸುಧಾಕರ ಕಲ್ಲಗದ್ದೆ, ಕುಮಾರ ಕಟ್ಟತ್ತಾರು, ಪ್ರದೀಪ್ ಪಾಲೆಪ್ಪಾಡಿ, ಜಯಪ್ರಸಾದ್ ದರ್ಖಾಸ್ತುರವರು ಆಯ್ಕೆಯಾದರು.

ಸದಸ್ಯರಾಗಿ ವಿನಯ ದರ್ಖಾಸ್ತು, ಕಿರಣ್ ಬೆಳ್ಳಿಪ್ಪಾಡಿ, ನಮೃತ್ ಲಾವಂತಡ್ಕ, ಜಿತೇಶ್ ದರ್ಖಾಸ್ತು, ಪ್ರವೀಣ ಉದ್ದಂಪಾಡಿ, ಯಶ್ವಿನ್ ದರ್ಖಾಸ್ತು, ಅನ್ವಿತ್ ಕಣಿಲೆಗುಂಡಿ,ರಂಜಿತ್ ಪಾಲೆಪ್ಪಾಡಿ, ಮಹೇಶ್ ಪಾಲೆಪ್ಪಾಡಿ, ಕರುಣಾಕರ ಶಾಂತಿಮೂಲೆ, ಪುರುಷೋತ್ತಮ ಅಜ್ಜಾವರ,ಜೀವರಾಜ್ ಸಿ.ಕೂಪ್, ಜಶ್ವಂತ್ ಪಾಲೆಪ್ಪಾಡಿ ಆಯ್ಕೆಯಾದರು.