ಉಬರಡ್ಕ: ಮೀನಾಕ್ಷಿ ಅಮ್ಮ ಕಂಬಳಿಮೂಲೆ ಶ್ರದ್ಧಾಂಜಲಿ ಕಾರ್ಯಕ್ರಮ

0

ಉಬರಡ್ಕ ಮಿತ್ತೂರು ಗ್ರಾಮದ ಕಂಬಳಿಮೂಲೆ ನಿವಾಸಿ ಮೀನಾಕ್ಷಿ ಅಮ್ಮ ಎಂಬವರು ಆ.26ರಂದು ನಿಧನರಾಗಿದ್ದು, ಅವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆ ಇಂದು ಸ್ವಗೃಹದಲ್ಲಿ ನಡೆಯಿತು.


ಅವರ ಪುತ್ರರಾದ ಮಧುಸೂದನ ನಾಯರ್, ಶಶಿಧರ ನಾಯರ್, ಗಂಗಾಧರ ನಾಯರ್, ವಿಜಯಕುಮಾರ್, ಪುತ್ರಿಯರಾದ ಸರಸ್ವತಿ, ಸರೋಜಿನಿ, ಪಾರ್ವತಿ,ವಿಜಯಲಕ್ಷ್ಮಿ, ಸ್ಮಿತಾ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು.