ಶ್ರೀ ರಕ್ಷಾಬಂಧನ ಸೇವಾ ಗ್ರಾಮ ಸಮಿತಿ ಅಡ್ಯಡ್ಕ ತೊಡಿಕಾನ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ

0

ಶ್ರೀ ರಕ್ಷಾಬಂಧನ ಸೇವಾ ಗ್ರಾಮ ಸಮಿತಿ ಅಡ್ಯಡ್ಕ ತೊಡಿಕಾನ ಇದರ ವತಿಯಿಂದ 2ನೇ ವರ್ಷದ ರಕ್ಷಾಬಂಧನ ಕಾರ್ಯಕ್ರಮವು ಸೆ.3 ರಂದು ಶ್ರೀ ಚಾಮುಂಡಿ ಗುಡಿ ಬಳಿ ಅಡ್ಯಡ್ಕ ತೊಡಿಕಾನ ಇದರ ವಠಾರದಲ್ಲಿ ಪಿ. ಅಣ್ಣಾದೊರೈ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಮಿತಿಯ ಸದಸ್ಯರೊಂದಿಗೆ ಊರಿನ ಸರ್ವನಾಗರಿಕರು ಹಾಗೂ ಶಾಲಾ ವಿದ್ಯಾರ್ಥಿ ಗಳು ರಕ್ಷಾಬಂಧನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸಭಾ ಕಾರ್ಯಕ್ರಮವನ್ನು ಕೇಶವ ಆಡ್ತಲೆ ಅಧ್ಯಕ್ಷರು ಗ್ರಾಮಪಂಚಾಯಿತ್ ಆರಂತೋಡು ಇವರು ಉದ್ಘಾಟಿಸಿದರು.
ಊರಿನ ಗಣ್ಯ ವ್ಯಕ್ತಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.