ಶ್ರೀ ಪಂಚಲಿಂಗೇಶ್ವರ ಕ್ರಿಕೆಟರ್ಸ್ ದೇರಾಜೆ – ಐವರ್ನಾಡು ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

0

ನಿಡುಬೆ ಐವರ್ನಾಡು ಪ್ರಥಮ,ದೇರಾಜೆ ಐವರ್ನಾಡು ದ್ವಿತೀಯ

ಶ್ರೀ ಪಂಚಲಿಂಗೇಶ್ವರ ಕ್ರಿಕೆಟರ್ಸ್ ದೇರಾಜೆ ಐವರ್ನಾಡು ವತಿಯಿಂದ
ಕ್ರಿಕೆಟ್ ಪಂದ್ಯಾಟವು ಅ.15 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ, ಐವರ್ನಾಡು ಇಲ್ಲಿ ನಡೆಯತು.
ಗ್ರಾಮ ಪಂಚಾಯತ್ ಸದಸ್ಯ ದೇವಿಪ್ರಸಾದ್ ಎಸ್. ಎನ್ ಪಂದ್ಯಾಟ ಉದ್ಘಾಟಿಸಿದರು. ಗೆಳೆಯರ ಬಳಗ ದೇರಾಜೆ ಇದರ ಅಧ್ಯಕ್ಷ ಅರುಣ್, ಜಿ
ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಅಜಿತ್, ಜಿ
ತುಳು ಉಪನ್ಯಾಸಕರು, ಮಂಗಳೂರು,ನಂದಕುಮಾರ್, ಬಾರೆತ್ತಡ್ಕ
ಅಧ್ಯಕ್ಷರು, ಸೌಜನ್ಯ ಪರ ಹೋರಾಟ ಸಮಿತಿ ಐವರ್ನಾಡು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ
ಎಸ್.ಪಿ.ಸಿ.ಕಪ್ತಾನ ನಿಶ್ಚಿತ್. ಜಿ
ದೇರಾಜೆ
ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಸುಜಾತ ಪವಿತ್ರಮಜಲು
ಸದಸ್ಯರು, ಅನಿಲ್ ಡಿ.ವಿ
ಕಾರ್ಯದರ್ಶಿ, ಗೆಳೆಯರ ಬಳಗ ದೇರಾಜೆ, ಗ್ರಾ.ಪಂ.ಸದಸ್ಯ ಸತೀಶ್ ಜಬಳೆ,ಮೋಹನ ಬೋಳುಗುಡ್ಡೆ
ಬ್ಯಾಂಕ್ ಆಫ್ ಬರೋಡ ಉಪಸ್ಥಿತರಿದ್ದು ಬಹುಮಾನ ವಿತರಿಸಿದರು.ನವಿನ್ ಬಾಂಜಿಕೋಡಿ ಕಾರ್ಯಕ್ರಮ ನಿರೂಪಿಸಿ,ಗುರುಪ್ರಸಾದ್ ಸ್ವಾಗತಿಸಿ,ನಿಶ್ಚಿತ್ ವಂದಿಸಿದರು.