ಕ್ಯಾನ್ಸರ್ ಪೀಡಿತರಿಗಾಗಿಕೇಶದಾನಗೈದ ಪಂಜದ ಪುಟಾಣಿ ಮಾಯಾ ಆಯನ

0

ಕ್ಯಾನ್ಸರ್ ಪೀಡಿತರಿಗಾಗಿ ಯುವಶಕ್ತಿ ಸೇವಾಪಥ ಸಂಸ್ಥೆಗೆ ಪಂಜದ ಪುಟಾಣಿ ಮಾಯಾ ಆಯನ ಕೇಶದಾನ ಮಾಡಿದ್ದಾರೆ.
ಮಾಯಾ ಆಯನ ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ 4ನೇ ತರಗತಿ ವಿದ್ಯಾರ್ಥಿನಿ. ಪಂಜದ ತೊಂಡಚ್ಚನ್ ಇಂಡಸ್ಟ್ರೀಸ್ ಮಾಲಕ ಮನು ಯಂ ಮತ್ತು ಶ್ರೀಮತಿ ಆಶಾ ದಂಪತಿಗಳ ಪುತ್ರಿ.