
ಮಡಪ್ಪಾಡಿ ಗ್ರಾಮದ ಕಡ್ಯ ಪೇರಾಲು ಲಕ್ಷ್ಮಣ ಗೌಡರು ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 80 ವರ್ಷ ಪ್ರಾಯವಾಗಿತ್ತು. ಮೃತರು ಪುತ್ರ ರೋಹಿತ್, ಪತ್ನಿ ಹೊನ್ನಮ್ಮ ಪುತ್ರ ಪುತ್ರಿಯರಾದ ಜಯಶ್ರೀ ಮತ್ತು ಶರ್ಮಿಳಾರವರನ್ನು ಅಗಲಿದ್ದಾರೆ.
ಮಡಪ್ಪಾಡಿ ಗ್ರಾಮದ ಕಡ್ಯ ಪೇರಾಲು ಲಕ್ಷ್ಮಣ ಗೌಡರು ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 80 ವರ್ಷ ಪ್ರಾಯವಾಗಿತ್ತು. ಮೃತರು ಪುತ್ರ ರೋಹಿತ್, ಪತ್ನಿ ಹೊನ್ನಮ್ಮ ಪುತ್ರ ಪುತ್ರಿಯರಾದ ಜಯಶ್ರೀ ಮತ್ತು ಶರ್ಮಿಳಾರವರನ್ನು ಅಗಲಿದ್ದಾರೆ.