ಉಬರಡ್ಕ:ಮರಣ ಸಾಂತ್ವನ ಧನ ಸಹಾಯ ವಿತರಣೆ

0

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು ಮಾ.5 ರಂದು ರಂದು ನಿಧನರಾದ ಸಾಂತಪ್ಪ ಗೌಡ ಅಳಂಕಲ್ಯ ಇವರಿಗೆ, ಮರಣ ಸಾಂತ್ವನ ನಿಧಿ ರೂ 9000/- ವನ್ನು ಮೃತರ ಪುತ್ರ ದಾಮೋದರ ಅವರಿಗೆ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ದಾಮೋದರ ಗೌಡ ಮದುವೆಗದ್ದೆ ವಿತರಿಸಿ, ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ ಮತ್ತು ಸ್ಥಳೀಯರಾದ ಧನಂಜಯ ಗೌಡ ಪಾನತ್ತಿಲ ಉಪಸ್ಥಿತರಿದ್ದರು.