ಸುಬ್ರಹ್ಮಣ್ಯ – ಐನೆಕಿದು ಸಂಪರ್ಕ ರಸ್ತೆ ಮಾನಾಡು ಸೇತುವೆಗೆ ರಚಿಸಲು ಶಾಸಕಿಗೆ ಮನವಿ

0
This image has an empty alt attribute; its file name is 3-18.jpg

ಸುಬ್ರಹ್ಮಣ್ಯ ದಿಂದ ನೂಜಿಬೆಟ್ಟು ಮೂಲಕ ಐನೆಕಿದು ಸಂಪರ್ಕ ಕಲ್ಪಿಸುವ ಮಾನಡು ಎಂಬಲ್ಲಿ
ತಾತ್ಕಾಲಿಕ ಮೋರಿ ರಚಿಸಿ ಮಾ.10 ರಂದು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ನದಿಗೆ ಫಲಾನುಭವಿಗಳು, ಊರಿನವರು ಹಾಗೂ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ತಾತ್ಕಾಲಿಕವಾಗಿ ಮೋರಿ ಹಾಕಿ ಸೇತುವೆ ನಿರ್ಮಾಣ ಮಾಡಿದ್ದು, ಶಾಶ್ವತ ಸೇತುವೆ ನಿರ್ಮಾಣಕ್ಕೆ ಶಾಸಕಿ ಭಾಗೀರಥಿ ಅವರಿಗೆ ಮನವಿ ಸಲ್ಲಿಸಲಾಯಿತು.