ಜಾಲ್ಸೂರು: ಬಿಜೆಪಿ ವತಿಯಿಂದ ಮಹಾಸಂಪರ್ಕ ಅಭಿಯಾನ

0

ಕಾರ್ಯಕರ್ತರಿಂದ ಮನೆ ಮನೆ ತೆರಳಿ ಅಭ್ಯರ್ಥಿ ಬ್ರಿಜೇಶ್ ಚೌಟ ಪರ ಮತಯಾಚನೆ

ದ.ಕ.ಲೋಕಸಭಾ ಕ್ಷೇತ್ರದ ಸುಳ್ಯ ಮಂಡಲದ ವತಿಯಿಂದ ಮಹಾಸಂಪರ್ಕ ಅಭಿಯಾನ ಕಾರ್ಯಕ್ರಮವು ಎ.21ರಂದು ಜರುಗುತ್ತಿದ್ದು, ಪ್ರತೀ ಗ್ರಾಮ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾದ ದಿನೇಶ್ ಅಡ್ಕಾರು, ಬಾಲಕೃಷ್ಣ ಕಾನ, ರಜತ್ ಅಡ್ಕಾರು, ಅಶೋಕ ಅಡ್ಕಾರು, ಗೋಪಾಲ ಮೇಸ್ತ್ರಿ ಅಡ್ಕಾರು, ಸಾವಿತ್ರಿ ಅಡ್ಕಾರುಬೈಲು, ರವಿ ಅಡ್ಕಾರು, ಚನಿಯಪ್ಪ ನಾಯ್ಕ, ರಕ್ಣಿತ್ , ತೀಕ್ಷಣ್, ತೀರ್ಥೇಶ್, ರವೀಂದ್ರ ಅಡ್ಕಾರು , ಮನು ಪದವು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.