ಕೊಡಗು ಮೈಸೂರು ಲೋಕಸಭಾ ಅಭ್ಯರ್ಥಿ ಲಕ್ಷ್ಮಣ್ ಪರವಾಗಿ ಸಂಪಾಜೆ ಕೊಯನಾಡಿನಲ್ಲಿ ಮತ ಯಾಚನೆ

0

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಣ್ ಪರವಾಗಿ ಸಂಪಾಜೆ ಗ್ರಾಮದ ಕೊಯನಾಡು ಬೂತ್ ನಲ್ಲಿ ಮತಯಾಚನೆ ನಡೆಸಲಾಯಿತು.. ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹನೀಫ್ ಎಸ್ ಪಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್ ಮೊಯಿದಿನ್ ಕುಂಜಿ, ತಾಲೂಕು ಗ್ಯಾರಂಟಿ ಸಮಿತಿ ಸದಸ್ಯೆ ರಾಜೇಶ್ವರಿ ಕೆ ಕೆ, ಯು ಪಿ ವಿಶ್ವನಾಥ, ಬಾಲಕೃಷ್ಣ ಗುಡ್ಡೆಗದ್ದೆ, ಗಾಯತ್ರಿ, ಮೋಕ್ಷಿತ, ಮಾದವ, ಜಯಪ್ರಕಾಶ್, ಹರೀಶ್ ಹಾಜರಿದ್ದರು.