ಭುವನೇಶ್ವರಿ ಹೇಮಳ ನಿಧನ

0

ಎಣ್ಮೂರು ಗ್ರಾಮದ ಹೇಮಳ ಹೊಸಮನೆ ಸುಂದರ ಗೌಡರ ಧರ್ಮಪತ್ನಿ ಭುವನೇಶ್ವರಿಯವರು ಅಲ್ಪ ಕಾಲದ ಅಸೌಖ್ಯದಿಂದ ಮೇ.19 ರಂದು ಸ್ವಗೃಹದಲ್ಲಿ ನಿಧನರಾದರು.


ಅವರಿಗೆ 74 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರ ಸುಳ್ಯ ಪಿಡಬ್ಲ್ಯೂಡಿ ಕಚೇರಿ ನೌಕರ ಬಾಲಕೃಷ್ಣ ಗೌಡ ,ಸೊಸೆ ಶೀಲಾವತಿ ಪುತ್ರಿಯರಾದ ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲಾ ಶಿಕ್ಷಕಿ ದಿನೇಶ್ವರಿ ಶಿವಪ್ಪ ಗೌಡ ಪಡ್ನೂರು ಪುತ್ತೂರು,ಶ್ರೀಮತಿ ಕುಸುಮ,ಅಳಿಯ ರಾಧಾಕೃಷ್ಣ ಮುತ್ಲಾಜೆ ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.