ನಮ್ಮ ಆರೋಗ್ಯಧಾಮದಲ್ಲಿ ಮಧುಮೇಹ ಸಂಬಂಧಿತ ಕರಪತ್ರ ವಿತರಣೆ

0

ಅಯ್ಯನಕಟ್ಟೆಯಲ್ಲಿರುವ ನಮ್ಮ ಆರೋಗ್ಯಧಾಮ ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಸೆಂಟರ್ ನಲ್ಲಿ ಮಧುಮೇಹ ಸಂಬಂಧಿತ ಸೂಚನೆಗಳ ಕರಪತ್ರವನ್ನು ಮೇ.19ರಂದು ವಿತರಿಸಲಾಯಿತು. ಕರಪತ್ರವನ್ನು ಫಿಸಿಶಿಯನ್ ಹಾಗೂ ಮಧುಮೇಹ ತಜ್ಞರಾದ ಡಾ| ನರಸಿಂಹಶಾಸ್ತ್ರೀ.ಜಿ MD, ವಿತರಣೆ ಮಾಡಿದರು. ಇದರಿಂದ ಮಧುಮೇಹಿಗಳು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಲಿದೆ.