ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಸುರಕ್ಷಾ ಸಹಾಯಧನ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ವಲಯದ ಪರಿವಾರಕಾನ ಒಕ್ಕೂಟದ ಶ್ರೀ ದುರ್ಗಾ ಸಂಘದ ಸದಸ್ಯರಾದ ಕೌಶಿ ಯವರ ಮಾವನಾದ ಈಶ್ವರಪ್ಪ ಗೌಡ ಅವರಿಗೆ ಅನಾರೋಗ್ಯದ ಚಿಕಿತ್ಸೆಗಾಗಿ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದ ಅಡಿಯಲ್ಲಿ ಮಂಜೂರಾದ 35000 ಸಾವಿರ ಮೊತ್ತದ ಚೆಕ್ಕನ್ನು ಯೋಜನಾ ಕಚೇರಿಯಲ್ಲಿ ಸುಳ್ಯ ತಾಲೂಕಿನ ಯೋಚನಾಧಿಕಾರಿಗಳಾದ ಮಾಧವರವರು ವಿತರಿಸಿದರು ಈ ಸಂದರ್ಭದಲ್ಲಿ ಪರಿವಾರ ಕಾನ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಸರಳಿ ಕುಂಜ ಕಚೇರಿ ಹಣಕಾಸು ಪ್ರಬಂಧಕರಾದ ಆತೀಶ್ ಸುಳ್ಯ ವಲಯದ ಮೇಲ್ವಿಚಾರಕಿಯಾದ ಶ್ರೀಮತಿ ಜಯಶ್ರೀ ಕಚೇರಿ ಸುರಕ್ಷಾ ಸಹಾಯಕಿ ಶ್ರೀಮತಿ ವಿದ್ಯಾಶ್ರೀ ಹಾಗೂ ಪರಿವಾರ ಕಾನ ಒಕ್ಕೂಟದ ಸೇವಾ ಪ್ರತಿನಿಧಿ ಸುರೇಶ್ ಪರಿವಾರಕಾನ ರವರು ಉಪಸ್ಥಿತರಿದ್ದರು